ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರಿಗೆ ಬಹುಮಾನ ನೀಡಿ ಅಭಿನಂದಿಸಿದ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ

0
238

ಶಹಾಬಾದ: ರಾಷ್ಟ್ರೀಯ ಹೆದ್ದಾರಿ ೧೫೦ ದೇವನತೆಗನೂರ ರಸ್ತೆಯ ಮೇಲಿನ ದೊಡ್ಡದಾದ ಗುಂಡಿ ಮುಚ್ಚಿಸಿ, ಅಪಘಾತಗಳಾಗದಂತೆ ಕರ್ತವ್ಯ ನಿಷ್ಠೆ ತೋರಿದ ಹೈವೆ ಪೆಟ್ರೋಲಿಂಗ್‌ನ ಪೊಲೀಸ್ ಎಎಸ್‌ಐ ಅಶೋಕ ಕಟ್ಟಿ ಹಾಗೂ ಸಿಬ್ಬಂದಿ ವಿಠ್ಠಲ್ ಅವರನ್ನು ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಬಹುಮಾನ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here