ಶ್ರೀ ಶರಣ ಹೂಗಾರ, ಮಾದಯ್ಯ ನವರ ಜಯಂತೋತ್ಸವ

0
142

ಕಲಬುರಗಿ; ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಲ್ಯಾಣ ಕರ್ನಾಟಕ ಎಲ್ಲಾ ತಾಲೂಕ ಹೂಗಾರ ಸಮಾಜದ ವತಿಯಿಂದ ಕಾಯಕಯೋಗಿ ಶ್ರೀ ಶರಣ ಹೂಗಾರ  ಮಾದಯ್ಯ ನವರ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ವನ್ನು ಆಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ.ಪೂಜ್ಯ ಶ್ರೀ ಗುರು ರಾಜೇಂದ್ರ ಶಿವಯೋಗಿ, ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಶರಣಬಸವ ಶರಣರು, ಸಮಾಜದ ರಾಜ್ಯ ಅಧ್ಯಕ್ಷ ಬಸವರಾಜ ಹೂಗಾರ ರಾಯಚೂರ, ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಫುಲಾರಿ, ಮಾಲಿಕಯ್ಯ ಗುತ್ತೇದಾರ, ಶಾಸಕ ಡಾ.ಅಜಯ ಸಿಂಗ್, ಅಲ್ಲಮಪ್ರಭು ಪಾಟೀಲ, ಸಚಿನ್ ಫರಹತಾಬಾದ, ಕೆ.ಹೆಚ್.ಚನ್ನೂರ, ಸೂರ್ಯಕಾಂತ ಫುಲಾರಿ, ವಿಜಯರಾಜ ಶಿಂದೆ, ಶಿವಶರಣಪ್ಪ ಹೂಗಾರ ನದಿಸಿನ್ನೂರ, ಮಲ್ಲಿಕಾರ್ಜುನ ಗುರವ, ಶರಣು ಮೋದಿ ಹಾಗೂ ಸಮಾಜದ ಮುಖಂಡರು, ಮಹಿಳೆಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here