ಪೋಷಣಾ ಅಭಿಯಾನ ಕಾರ್ಯಕ್ರಮ

0
16

ಸುರಪುರ: ಸದೃಢ ದೇಶಕ್ಕೆ ಭದ್ರ ಭೂನಾದಿ ಹಾಕುವಲ್ಲಿ ತಾಯಿ ಪ್ರಾತ್ರ ಪ್ರಮುಖವಾಗಿದೆ ಎಂದು ಹಸನಾಪುರ ವಲಯ ಮೇಲ್ವಿಚಾರಕಿ ಜಯಶ್ರೀ ಬಿರಾದರ್ ಹೇಳಿದರು.

ತಾಲೂಕ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ಶಿಶು ಅಭಿವೃದ್ಧಿ ಯೋಜನೆ ಸುರಪುರ ಸಯೋಗದಲ್ಲಿ ಅರಕೇರಾ ಕೆ ಅಂಗನವಾಡಿ ಕೇಂದ್ರ ಚೌಡಮ್ಮ ದೇವಾಲಯದ ಆವರಣದಲ್ಲಿ ಬುಧುವಾರ ಆಯೋಜಿಸಿದ ಪಂಚಾಯತ್ ಮಟ್ಟದ ಪೆÇೀಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಅಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬಹುದಾದ ಎಚ್ಚರಿಕೆ ಕ್ರಮ ಹಾಗೂ ಮಕ್ಕಳ ಪಾಲನೆ-ಲಾಲನೆ ಮಾಡುವಲ್ಲಿ ಜಾಗೃತೆ ಮೂಡಿಸುವುದು ಅತ್ಯಂತ ಮುಖ್ಯ ಕರ್ತವ್ಯವಾಗಿದೆ. ಗರ್ಭಿಣಿಯರ ಆರೋಗ್ಯ ಮತ್ತು ಮಗುವಿನ ಆರೋಗ್ಯದ ಕಡೆಗೆ ಗಮನಕೊಡಬೇಕೆಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸುನಿತಾ ತೇಲ್ಕರ್, ಮುನಿರಾಬೇಗಂ, ಜಯಶ್ರೀ, ನಾಗರತ್ನ, ಮಂಜುಶ್ರೀ, ಈಶ್ವರಮ್ಮ, ಸಾಬಮ್ಮ, ರಾಧಾಬಾಯಿ, ಗ್ರಾಮದ ಮುಖಂಡರು ಇತರರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here