3 ರಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಕುರಿತು ಸಂವಾದ ಕಾರ್ಯಕ್ರಮ

0
91

ಕಲಬುರಗಿ: ಇದೇ 3 ರಂದು ನಗರದ ಸರಕಾರಿ ಪದವಿ ಪೂರ್ವ ಬಾಲಕೀಯರ ಕಾಲೇಜಿನಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಕುರಿತು ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳಲಾಗಿದೆ.

ಮಧ್ಯಾಹ್ನ 2 ಕ್ಕೆ ಕಾರ್ಯಕ್ರಮ ಜರುಗಲಿದ್ದು, ಜನವಾದಿ ಮಹಿಳಾ ಸಂಘಟನೆಯ ಡಾ. ಮೀನಾಕ್ಷಿ ಬಾಳಿ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಪಿಯು ಡಿಡಿ ಶಿವಶರಣಪ್ಪ ಮೂಳೆಗಾಂವ, ಗುಲ್ಬರ್ಗಾ ವಿ.ವಿಯ ಅತಿಥಿ ಉಪನ್ಯಾಸಕ ಡಾ. ಪೃಥ್ವಿರಾಜ ಬೆಡಜೂರಗಿ, ವಿಚಾರವಾದಿ ಮೆರಾಜ್ ಪಟೇಲ್, ಕಾಲೇಜಿನ ಪ್ರಾಚಾರ್ಯರಾದ ಯಶವಂತ ಸೂರ್ಯವಂಶಿ, ಉಪನ್ಯಾಸಕ ಶಿವರಾಮ್ ಮಾಲಿಪಾಟೀಲ,  ಪತ್ರಕರ್ತ ಸುರೇಶ್ ಬಡಿಗೇರ,  ಅತಿಥಿ ಉಪನ್ಯಾಸಕ ಡಾ. ಅನೀಲ ಟೆಂಗಳಿ, ಮಾ.ಬಂ.ವೇ. ಜಿಲ್ಲಾ ಸಂಚಾಲಕ ನಾಗೇಂದ್ರ ಕೆ ಜವಳಿ, ಯುವ ಮುಖಂಡ ಸಂತೋಷ ಮೇಲ್ಮನಿ, ಹಣುಮಂತ ಇಟಗಿ ವಿಭಾಗೀಯ ಸಂಚಾಲಕ ದಿನೇಶ ಎನ್ ದೊಡ್ಡಮನಿ ಅವರು ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here