ಕಲಬುರಗಿ: ನಗರದ ಐವಾನ್-ಇ-ಶಾಹಿ ಎದುರುಗಡೆ ಓಂ ಆಧ್ಯಾತ್ಯ ಕೇಂದ್ರ ಹಾಗೂ ಶ್ರೀ ರೇವಣಸಿದ್ದೇಶ್ವರ ಜ್ಯೋತಿಷ್ಯ ಕೇಂದ್ರದ ವತಿಯಿಂದ ನವರಾತ್ರಿ ಹಾಗೂ ವಿಜಯದಶಮಿಯ ನಿಮಿತ್ತ 10 ದಿನಗಳ ಪರ್ಯಂತ ಹಮ್ಮಿಕೊಳ್ಳಲಾದ ವಿಜೃಂಭಣೆಯ ದೇವಿಯ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ ಅವರು ಮಾತನಾಡಿದರು.
ಶ್ರೀ ಗುರುಮೂರ್ತಿ ಶಿವಾಚಾರ್ಯರು, ಹರ್ಷಾನಂದ ಗುತ್ತೇದಾರ, ರೇವಣಸಿದ್ದಯ್ಯ ಸ್ವಾಮಿ ಕಲಗುರ್ತಿಮಠ, ಡಾ.ಬಸವರಾಜ ಕಲಗುರ್ತಿಮಠ ಇದ್ದರು.