ಸುರೇಶ ಹಳ್ಳಿಖೇಡ ನಿಧನಕ್ಕೆ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಶ್ರದ್ಧಾಂಜಲಿ

0
13

ಕಲಬುರಗಿ: ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ವೇಗ ವಾಹಿನಿ ಪತ್ರಿಕೆಯ ಸುರೇಶ ಹಳ್ಳಿಖೇಡ ನಿಧನಕ್ಕೆ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸರದಾರ ಪಟೇಲ್ ಪ್ರತಿಮೆ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಗನ್ನಾಥ ಸೂರ್ಯವಂಶಿ, ಗಣೇಶ ವಳಕೇರಿ, ಮಂಜುನಾಥ ನಾಲವಾರಕರ್, ಗೋಪಾಲ ನಾಟೀಕಾರ್, ದತ್ತು ಭಾಸಗಿ, ದತ್ತು ಅಯ್ಯಾಳಕರ್, ಮಲ್ಲಿಕಾರ್ಜುನ ಕಿಳ್ಳಿ, ಎಂ.ಎಸ್. ಪಾಟೀಲ್, ಆನಂದ ಕಪನೂರ್, ಶರಣು ಹೊಸಮನಿ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here