ಸದಸ್ಯತಾ ಅಭಿಯಾನಕ್ಕೆ ಶಾಸಕ ಪಾಟೀಲ್ ಚಾಲನೆ

0
36

ಕಲಬುರಗಿ: ನಗರದ ಕೋರಂಟಿ ಹನುಮಾನ ದೇವಸ್ಥಾನದ ಆವರಣದಲ್ಲಿ ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ಸದಸ್ಯತಾ ಅಭಿಯಾನ ಕಾರ್ಯಕ್ರಮವನ್ನು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಶನಿವಾರ ಚಾಲನೆ ನೀಡಿದರು.

ಬಿಜೆಪಿ ದಕ್ಷಿಣ ಮಂಡಲ ಸದಸ್ಯತಾ ಅಭಿಯಾನದ ಮಹೇಶ ರೆಡ್ಡಿ, ವಿಶ್ವನಾಥ ಸಾಲಿಮಠ, ರಾಜು ವಾಡೇಕರ, ಮಲ್ಲು ಉದನೂರ, ಮಹೇಶ ಚವ್ಹಾಣ, ಸುಂದರ ಕುಲಕರ್ಣಿ, ಅಪ್ಪು ಕಣಕಿ, ಮಹೇಶ ವಾಡೇಕರ, ಸಿದ್ದು ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here