ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘದ ಕಚೇರಿ ಲೋಕಾರ್ಪಣೆ

0
161

ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನೂತನ ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘದ ಕಛೇರಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ಗೌರವನ್ವಿತ ನ್ಯಾಯಾಧೀಶರಾದ ಕೆ.ಬಿ.ಪಾಟೀಲ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಂಬಾರಾಯ ಈ ಪಟ್ಟಣಕರ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ಬೆಂಗಳೂರು ನಿರ್ದೇಶಕಿ ಶೈಲಜಾ ವಿ.ತಪಲಿ, ಜಿಲ್ಲೆ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ ಧರಣೆ, ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಗುಲಬರ್ಗಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್.ಕಪನೂರ, ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ವಿಶ್ವರಾಧ್ಯ ಕೆ. ಇಜೇರಿ, ನಿರ್ದೇಶಕರಾದ ರಾಜಕುಮಾರ ಎಸ್. ಕಡಗಂಚಿ, ರಮೇಶ ಎಸ್.ಕಾಡಾಳೆ, ಹಣಮಂತ ಎನ್. ಭಾವಿಕಟ್ಟಿ, ದೇವನಾಥ ಎಸ್. ಮಾಳಗಿ, ಹುಲಿಗೆಪ್ಪ ಎನ್.ಕನಕಗಿರಿ, ಸಂತೋಷಕುಮಾರ ಎಮ್. ಮರಡಿ, ಸುರೇಶ ಜಿ. ಕುಲಕರ್ಣಿ, ಅಶೋಕ ಎಸ್. ಬೇನೂರ, ಶಿವಲಿಂಗ ಎನ್. ಪಡಶೆಟ್ಟಿ, ವಿಯಜಲಕ್ಷ್ಮೀ ಎಸ್. ಯರಗೋಳ, ಶಿವಕುಮಾರ ಜಿ. ಬೆಳಕೇರಿ, ಮಹ್ಮದ ಖಾದರಖಾನ್ ಮಹ್ಮದ್ ಖುರ್ಷಿದ್ ಖಾನ್, ಫತ್ರುಬೀ ಅಬ್ದುಲ್ ಅಜೀಮ್ ಹಾಗೂ ಸೇರು ಸದಸ್ಯರು, ಅಪಾರ ನ್ಯಾಯವಾದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here