ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ದಾರ ಸಂಘದ ಹೊಸ ಸದಸ್ಯರ ಸೇರ್ಪಡೆ

0
63

ಕಲಬುರಗಿ; ಗಂಗಾನಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ದಾರ ಸಂಘದ ಹೊಸ ಸದಸ್ಯರ ಸೇರ್ಪಡೆ, ನೂತನ ಆಯ್ಕೆಯಾದ ಸದಸ್ಯರಿಗೆ ಗುರುತಿನ ಚೀಟಿ ಪತ್ರ ವಿತರಣೆ ಹಾಗೂ ವಿಜಯದಶಮಿ ಹಬ್ಬದ ನಿಮಿತ್ತ ಕಲ್ಯಾಣ ಮಂಟಪಕ್ಕೆ ಬೆಕಾಗುವ ಅಡುಗೆ ಸಾಮಾನುಗಳ ಪೂಜೆಯನ್ನು ಸಂಘದ ಅಧ್ಯಕ್ಷ ರಾಯಪ್ಪ ಹೋನಗುಂಟಿ ಅವರು ರಿಬ್ಬನ ಕತ್ತಿರಿಸುವ ಮೂಲಕ ನೆರೆವೇರಿಸಿದರು.

ಉಪಾಧ್ಯಕ್ಷ ದತ್ತು ಹೊನ್ನಳ್ಳಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಕೂಡಿ, ಸೂರ್ಯಕಾಂತ ಚರಪಳ್ಳಿ, ಪ್ರಕಾಶ ಕಮಕನೂರ, ಶಿವಾನಂದ ಹೋನಗುಂಟಿ, ಚಿದಾನಂದ ಹೋನಗುಂಟಿ, ಸಂತೋಷ ಬೇಣ್ಣೂರ, ಶರಣು ಕೂಡಿ, ಬಸವರಾಜ ಮಳ್ಳಿ, ಅಶೋಕ ಬಿದನೂರ, ಮಹೇಶ, ಮಲ್ಲಿಕಾರ್ಜುನ ಬುಳ್ಳೂರಿಗಿ, ಆನಂದ ಹೇರೂರ, ಶರಣು ಕೌವಲಗಿ, ಮಲ್ಲು ಭರತೂರ, ಅರುಣಕುಮಾರ ಕೂಡಿ ಹಾಗೂ ಬಡಾವಣೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here