ಕಲಬುರಗಿ: ಮಹಾಗಾಂವ ಉಪ ತಹಶೀಲ್ದಾರರಾದ ಸೈಯದ್ ನಿಸಾರ್ ಅಹಮ್ಮದ್ ವಜೀರ್ ಅವರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಗ್ರೇಡ್ 2 ತಹಶೀಲ್ದಾರರಾಗಿ ಬಡ್ತಿ ಹೊಂದಿದಕ್ಕೆ ಅವರನ್ನು ಇಲಾಖೆಯ ಉಪ ತಹಶೀಲ್ದಾರ ದೇವಿಂದ್ರ ನಾಡಗಿರಿ, ರಾಹುಲ್, ವಿಜಯಕುಮಾರ, ಮುನೀರ್ ಅಹ್ಮದ್, ಮುಬಿನ್, ನಿಯಾಜುದ್ದೀನ್, ಅಮಾನ್ ಅವರು ಸನ್ಮಾನಿಸಿದರು.