ಕಲಬುರಗಿ: ನಗರದ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಮನಸ್ವಿನಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಅಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ವಿವಿಧ ಸಾಹಿತಿಗಳ ವೇಷಭೂಷಣ ಧರಿಸಿ ಸಂಭ್ರಮಪಟ್ಟರು. ಟ್ರಸ್ಟ್ ನ ಅಧ್ಯಕ್ಷ ರಮೇಶ್ ಹತ್ತಿ, ಪ್ರಾಂಶುಪಾಲರಾದ ಆಶಾ ನಿಪ್ಪಾಣಿ ಹಾಗೂ ಸಿಬ್ಬಂದಿಗಳು ಚಿತ್ರದಲ್ಲಿ ಕಾಣಬಹುದು.