ಪುನೀತ ರಾಜಕುಮಾರಗೆ ಕರ್ನಾಟಕ ರತ್ನ ಪ್ರಶಸ್ತಿ: ಕನ್ನಡ ಪರ ಸಂಘಟನೆಗಳ ಒಕ್ಕೂಟ ಹರ್ಷ

0
14

ಚಲನಚಿತ್ರ ನಟಿ,ಪುನೀತರಾಜಕುಮಾರ ರವರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ಇಂದು ನವೆಂಬರ್ ,1 ರಂದು ಪುನೀತರಾಜಕುಮಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಕಾರ್ಯಕ್ಕೆ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕಲಬುರಗಿ ನಗರದ ಜಗತ ವೃತ್ತದಲ್ಲಿ ಪುನೀತರಾಜಕುಮಾರ ರವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ್ ಮಾಡಿ ಪಟಾಕಿ ಹಚ್ಚಿ ಸಂಭ್ರಮ ಆಚರಣೆ ಮಾಡಿ ಒಕ್ಕೂಟದ ಮುಂಖಡರಾದ ಮಂಜುನಾಥ ಶ,ನಾಲವಾರಕರ್ ಮತನಾಡಿ ರಾಜ್ಯ ಸರಕಾರಕ್ಕೆ ಅಭಿನಂದನೆಗಳು ಸಲ್ಲಿಸಿ,ಪುನೀತರಾಜಕುಮಾರ ರವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲು ಕೇಂದ್ರ ಸರಕಾರ ಪ್ರಸ್ತಾವನೆ ಮಾಡಲಿ,ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಂಖಡರಾದ ಸಚೀನ ಫರಹತಾಬಾದ, ಅಮೃತ ಪಾಟೀಲ,ರವಿ ದೇಗಾಂವ,ಗುರು ಬಂಡಿ,ಅರವಿಂದ ನಾಟೀಕಾರ,ಅಂಬರೀಶ್ ಶಾಹಬಾದಕರ್,ಪ್ರಲ್ಹಾದ ಹಡಗೀಲಕರ್,ಶರಣು ಹೋಸಮನಿ,ಇನ್ನಿತರು ಭಾಗವಹಿಸಿದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here