ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಬಡಾ ನೇಮಕ

0
69

ಕಲಬುರಗಿ : ಕಾಳಗಿ ತಾಲೂಕಿನ‌ ವಿರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ರೇವಣ ಸಿದ್ದ ಬಡಾ ಅವರ ಪರಿಸರ ಹಾಗೂ ಸಮಾಜೀಕ‌ ಸೇವಾ ಕಾರ್ಯಗಳನ್ನು‌ಪರಿಗಣಿಸಿ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ‌ ಮಾಡಲಾಗಿದೆ ಎಂದು ಗೋವಾದಲ್ಲಿ‌ ಸಾಂಸ್ಕೃತಿಕ‌ ಸಮ್ಮೇಳನ ಸಂಚಾಲಕ‌ ಮಹೇಶ ಬಾಬುಸುರ್ವೆ ತಿಳಿಸಿದ್ದಾರೆ

ನ. 13 ರಂದು‌ ಬೆಳಿಗ್ಗೆ 10 ಗಂಟೆಗೆ ಹಿರಾಬಾಯಿ‌ಹಾಲ್ ನಲ್ಲಿ‌
ಕರ್ಮಭೂಮಿ ಕನ್ನಡ ಸಂಘ ಗೋವಾ. ಕನ್ಮಡ ಮತ್ತು ಸಂಸ್ಕೃತಿಕ‌ ಇಲಾಖೆ ಬೆಂಗಳೂರು. ಕರ್ನಾಟಕ‌ ಜಾಗೃತಿ ವೇದಿಕೆ ಬೆಂಗಳೂರು ವತಿಯಿಂದ ಹಮ್ಮಿಕೊಂಡ ಕನ್ನಡಿಗರ 14ನೇ ಸಾಂಸ್ಕೃತಿಕ‌ ಸಮ್ಮೇಳನ. ಹೊರನಾಡ ಕನ್ನಡಿಗರ 7 ನೇ ಸಾಂಸ್ಕೃತಿಕ‌ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ‌‌ ಮಾಡಲಾಗುವುದು.

Contact Your\'s Advertisement; 9902492681

ಈ‌ಕಾರ್ಯಕ್ರಮವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಉದ್ಘಾಟಿಸಲಿದ್ದು . ಗೋವಾ .‌ಹಾಗೂ ಕರ್ನಾಟಕ ದ ಸಚಿವರು ಪಾಲ್ಗೊಳಲಿದ್ದಾರೆ ಎಂದು ತಿಳಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here