ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ

0
61

ಕಲಬುರಗಿ: ಭಾರತೀಯ ಜನತಾ ಪಾರ್ಟಿ ಕಾನೂನು ಪ್ರಕೋಷ್ಠ ಕಲ್ಬುರ್ಗಿ ಮಹಾನಗರ ಜಿಲ್ಲಾ ವತಿಯಿಂದ ಸವಿಧಾನ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಕಾನೂನು ಪ್ರಕೋಸ್ಟ ಮಹಾನಗರ ಜಿಲ್ಲಾ ಸಂಚಾಲಕರಾದ ರಾಜಶೇಖರ್ ಬಿ ಡೊಂಕುರ್ಗಾವ್ ವಾಸ್ತವಿಕವಾಗಿ ಮಾತನಾಡಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲರೂ ಪಾಲಿಸಬೇಕು ಅಣ್ಣ ಬಸವಣ್ಣನವರ ವಚನಗಳ ಸಂವಿಧಾನದಲ್ಲಿ ಅಳವಡಿಸಿದ್ದಂಗೆ ಬಾಬಾ ಸಾಹೇಬ್ ವಿಚಾರಧಾರೆಗಳ ಪ್ರಕಾರ ರಾಜಕೀಯ ಕುಟುಂಬ ರಾಜಕಾರಣವಾಗಬಾರದು ಇದು ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಜೆಗಳಿಗೂ ಸಿಗುವಂತಾಗಬೇಕು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಡಾಕ್ಟರ್ ಇಂದ್ರಶಕ್ತಿ ಅವರು ಮಾತನಾಡಿ ಕಾನೂನನ್ನು ಎಲ್ಲರಿಗೂ ಸರಿಸಮಾನವಾಗಿ ಪಾಲಿಸಬೇಕೆಂದು ನೋಡಿದರು.

ಡಾ. ಸುಧಾ ಹಾಗಲಕಾಯಿ, ಧರ್ಮಣ್ಣ ಇಟಗ, ನಾಗೇಂದ್ರಪ್ಪ ಉದ್ನೂರ್ ಸಂಗಮೇಶ್ ದೊಡ್ಡಮನಿ, ಮಲ್ಲಿನಾಥ್ ಬಾಳಿ, ಶಿಶಾಣಪ್ಪ ಮುನ್ನಳ್ಳಿ, ಸಂಗೀತ ಸ್ವಾಮಿ ಜಗದೇವಿ ಪುರಾಣಿ, ರಾಜು ಹೊದನೂರ್, ವಿನೋದ್ ಜನವರಿ ಹಾಗೂ ಇತರರು ಭಾಗವಹಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here