ಪತ್ರಕರ್ತ ಮಶೂದ್ ಆಲಂ ಗೆ ಜೈ ಕರವೇ ರತ್ನ ಪ್ರಶಸ್ತಿ ಪ್ರದಾನ

0
12

ಕಲಬುರಗಿ: 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಜೈ ಕನ್ನಡಿಗರ ರಕ್ಷಣ ವೇದಿಕೆಯಿಂದ ಆಯೋಜಿಸದ ಜೈಕರವೇ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಮಶೂದ್ ಆಲಂ ಕೆಪಿ ನ್ಯೂಸ್ ವರದಿಗಾರರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here