ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪತ್ರಕರ್ತ ಮಶೂದ್ ಆಲಂ ಗೆ ಜೈ ಕರವೇ ರತ್ನ ಪ್ರಶಸ್ತಿ ಪ್ರದಾನ ಮೂಲಕ emedialine - November 26, 2022 0 12 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಜೈ ಕನ್ನಡಿಗರ ರಕ್ಷಣ ವೇದಿಕೆಯಿಂದ ಆಯೋಜಿಸದ ಜೈಕರವೇ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಮಶೂದ್ ಆಲಂ ಕೆಪಿ ನ್ಯೂಸ್ ವರದಿಗಾರರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು