ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ

0
9

ಕಲಬುರಗಿ: ನಗರದ ಎಸ್. ಎಂ. ಪಂಡಿತ ರಂಗಮಂದಿರದಲ್ಲಿ  ಡ್ಯಾನ್ಸ್ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.

ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ, ಡಾ. ಸುರೇಶ ಶರ್ಮಾ, ಡ್ಯಾನ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷ ಅಕ್ಷಯ (ಯಂಕಪ್ಪ), ಡಿಎಸ್‍ಪಿ ಶರಣಬಸವೇಶ್ವರ ಬಿ. ಭಜಂತ್ರಿ, ಡಾ. ಫಾರುಖ್ ಮನೂರ್  ಶರಣು ಗುತ್ತೇದಾರ, ಡಾ. ಈರಣ್ಣ ಹೀರಾಪುರ, ಡಾ. ರೇಣುಪ್ರಸಾದ ಚಿಕಮಠ, ಡಾ. ಸುನೀಲಕುಮಾರ ವಂಟಿ, ಜಗನ್ನಾಥ ಸೂರ್ಯವಂಶಿ  ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here