ಏತ ನೀರಾವರಿಗಾಗಿ ಅಗ್ರಹಿಸಿ ಆದರ್ಶ ಗ್ರಾಮ ಸಮಿತಿಯಿಂದ ಪಾದಯಾತ್ರೆ

0
58

ಜೇವರ್ಗಿ: ತಾಲೂಕಿನ ಮಲ್ಲಾಬಾದ ಜಮಖಂಡಿ ಏತ ನೀರಾವರಿ ನೀರಾವರಿ ವಿಳಂಬ ವಿರೋಧಿಸಿ, ಯಾಳವಾರದಿಂದ ಆರಂಭಿಸಿ ಪಾದಯಾತ್ರೆ ವಿವಿಧ ಬೇಡಿಕೆಗಳಾದ ತಾಲೂಕಿನಾದ್ಯಂತ ತೊಗರಿ ಬೆಳೆ ಸಂಪೂರ್ಣ ನಾಶದ ಪರಿಹಾರ ಸೇರಿದಂತೆ ಸೋಮನಾಥಹಳ್ಳಿ – ಸಾಥಖೇಡ ಮಧ್ಯ ರಸ್ತೆ ನೆನಗುದಿಗೆ ಬಿದ್ದಿದ್ದು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಗ್ರಹಿ ಪಾದಯಾತ್ರೆ ಆರಂಭಿಸಿ ಜೇವರ್ಗಿ ತಹಸೀಲ ಕವೇರಿಯ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಯಾಳವಾರ ಹಾಗೂ ಇಜೇರಿ ನಡುವಿನ ನೀರಿನ ಕ್ಯಾನಲ್ ಕಾಮಗಾರಿ ನೆನೆಗುದಿಗೆಬಿದ್ದಿದೆ,ಕೂಡಲೆ ಇದನ್ನು ಪೂರ್ಣಗೊಳಿಸಲು ಅಗ್ರಹಿಸಲಾಯಿತು.

Contact Your\'s Advertisement; 9902492681

ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಪಟೇಲ ಯಾಳವಾರ ನೇತ್ರುತ್ವದಲ್ಲಿ ನಡೆದ ಹೋರಾಟದಲ್ಲಿ,ಬಾಬು ಪಾಟೀಲ ಮುತ್ತಕೋಡ,ಭಾರತ ಕಮ್ಯುನಿಸ್ಟ್ ಪಕ್ಷದ ತಾಲುಕಾ ಕಾಯ್೯ದರ್ಶಿ ಮಹೇಶಕುಮಾರ ರಾಠೋಡ
ಜಿಲ್ಲೆಯ ರೈತಮುಖಂಡರಾದ , ಮೌಲಾಮುಲ್ಲಾ , ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನ ಮಹಿಳೆಯರು, ವಿದ್ಯಾರ್ಥಿಗಳು, ರೈತರು,ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ಹಾಗೂ ರಾಜಾ ಪಟೇಲ್ ಪೊಲೀಸ್ ಪಾಟೀಲ್, ನಿಂಗಪ್ಪ ಪೂಜಾರಿ ,ಶಾಂತಯ್ಯ ಗುತ್ತೇದಾರ Aejazಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here