ಮಲೆನಾಡು ಭಾಗದ ನೆರೆ ಸಂತ್ರಸ್ತರ ನೆರವಿಗಾಗಿ SFI ಮತ್ತು DYFI ಸಂಘಟನಯಿಂದ ದೇಣಿಗೆ ಸಂಗ್ರಹ

0
56

ರಾಯಚೂರು: ಮಳೆಯಿಂದ ಅನಾಹುತಕ್ಕೆ ತುತ್ತಾದ ಉತ್ತರ ಕರ್ನಾಟಕದ ಮತ್ತು ಮಲೆನಾಡು ಭಾಗದ ಸಂತ್ರಸ್ತರಿಗೆ ನೆರವು ಆಗಲು ಕಳೆದ ವರ್ಷದಂತೆ ಈ ವರ್ಷವು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ಸಾರ್ವಜನಿಕರ, ವ್ಯಾಪಾರಸ್ಥರ ಸಹಕಾರದೊಂದಿಗೆ ಕವಿತಾಳ ಪಟ್ಟಣದಲ್ಲಿ SFI ಮತ್ತು DYFI ಸಂಘಟನೆ ವತಿಯಿಂದ ನಿಧಿ ಸಂಗ್ರಹಣೆ ಕಾರ್ಯಕ್ರಮ ಜರುಗಿತು.

Contact Your\'s Advertisement; 9902492681

ಈ ಸಂಧರ್ಭದಲ್ಲಿ SFI ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜ ಕಂದಗಲ್, DYFI ಮುಖಂಡರಾದ ಎಂ.ಡಿ ಶಫೀ, ಸುಲ್ತಾನ್ ಬಾಬು, ಯಲ್ಲಾಲಿಂಗ, M.D ಮೈಬೂಸಾಬ್, ಮೌನೇಶ ಬುಳ್ಳಾಪುರ್, ಮಲ್ಲು. ಬಿ, ನಾಗರಾಜ ಮಾಳಿ, ಅನ್ನು  ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here