ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಸಮಿತಿ ಪದಾಧಿಕಾರಿಳ ಆಯ್ಕೆ

0
22

ಕಲಬುರಗಿ: ನಗರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಲಬುರಗಿ ತಾಲೂಕಾ ಸಮಿತಿಯ ಗೌರವ ಅಧ್ಯಕ್ಷರಾಗಿ ಶಿವಕುಮಾರ ಎಸ್. ಕಿಳ್ಳಿ, ಉಪಾಧ್ಯಕ್ಷರಾಗಿ ರೇವಣಸಿದಪ್ಪ ಬಾಗೋಡಿ, ಕಾರ್ಯದರ್ಶಿ ಅತಿಕ, ಜಂಟಿ ಕಾರ್ಯದರ್ಶಿ ರೇವಣಸಿದಪ್ಪ ಧುತ್ತರಗೆ, ಖಜಾಂಚಿ ಅಂಬರೀಶ್ ಹತ್ತಿ, ಸಂಘಟನಾ ಕಾರ್ಯದರ್ಶಿ ಈಶ್ವರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ ರಾಠೋಡ, ಶಂಕರಾನಂದ, ಈಶ್ವರಾಧ್ಯ, ನಿಂಬಣ್ಣ, ರಾಘು ಇವರು ಆಯ್ಕೆ ಯಾಗಿದಕ್ಕೆ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ಜಿಲ್ಲಾಧ್ಯಕ್ಷ ಬಸವರಾಜ ಮಾಲಿಪಾಟೀಲ, ಉಪಾಧ್ಯಕ್ಷರಾದ ಮುಬೀನ್ ಅಹ್ಮದ್, ಬಸಲಿಂಗಪ್ಪ ದ್ಯಾಮಾ, ಪ್ರ.ಕಾರ್ಯದರ್ಶಿ ಕುಪೇಂದ್ರ ಎಂ, ಜಂಟಿ ಕಾರ್ಯದರ್ಶಿ ಮಹ್ಮದ್ ರಫೀಕ್, ಸಂಘಟನಾ ಕಾರ್ಯದರ್ಶಿ ಧರ್ಮರಾಜ ಒಡೆಯರ್, ಖಜಾಚಿ ನಾಗರಾಜ ಕಿಣಗಿ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಅಯ್ಯಣಗೌಡ, ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಾಶಿನಾಥ ಕೇರಿ, ಬಸವರಾಜ ಒಡೇಯರ್, ಸೈಯದ್ ಗೌಸ್, ಕಾಶಿನಾಥ ಮೆಂತೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here