ಕಲಬುರಗಿ : ನಗರದ ಸುಪರ್ ಮಾರ್ಕೆಟ್ನ ಬೀದಿ ಬದಿ ವ್ಯಾಪಾರಿಗಳಿಂದ 74 ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಟೌನ್ ವೆಂಡಿಂಗ್ ಕಮಿಟಿ ಸದಸ್ಯ ಅಬ್ದುಲ್ ಹಮೀದ್ ಕಲ್ಯಾಣಿ ಅವರು ಧ್ವಜಾರೋಹಣ ನೆರವೇರಿಸಿದರು.
ಸುಭಾಸ್ ಬಾದಾಮಿ, ಅಲ್ತಾಫ್ ಹುಸೇನ್, ಮಾಣಿಕ್ ಪ್ರಭು, ಅಬ್ದುಲ್ ಸಲೀಂ, ನಾಗಪ್ಪ ಮುಘಾ, ಯೂನಸ್, ಖಾದರ್ ಹಾಗೂ ಎಲ್ಲಾ ಬೀದಿ ವ್ಯಾಪಾರಿಗಳು ಇದ್ದರು.