ಸುರಪುರ: ತಾಲೂಕು ಕುಂಬಾರ ಸಂಘ ಸರ್ವಜ್ಞ ಜಯಂತಿ

0
19

ಸುರಪುರ :ನಗರದ ರಂಗಂಪೇಟೆಯ ಮಂಡಾಳಬಟ್ಟಿ ಬಳಿಯಲ್ಲಿನ ಸರ್ವಜ್ಞ ಕುಂಬಾರ ಭವನದ ಬಳಿಯ ಸರ್ವಜ್ಞ ವೃತ್ತದಲ್ಲಿ ಸುರಪುರ ತಾಲೂಕು ಕುಂಬಾರ ಸಂಘದ ವತಿಯಿಂದ ತ್ರಿಪದಿಯ ವಚನಕಾರ ಸರ್ವಜ್ಞರ ಜಯಂತಿ ಆಚರಿಸಲಾಯಿತು.ಸರ್ವಜ್ಞನ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನಯೋಪ್ರಾ ಮಾಜಿ ಅಧ್ಯಕ್ಷ ಸೂಗುರೇಶ ವಾರದ್,ಸಂಘದ ತಾಲೂಕು ಅಧ್ಯಕ್ಷ ರಾಜು ಕುಂಬಾರ,ಮುಖಂಡರಾದ ದೊಡ್ಡ ಈರಣ್ಣ ಕುಂಬಾರ,ಸಾಹೇಬಗೌಡ ಕುಂಬಾರ,ಭೀಮರಾಯ ಕುಂಬಾರ,ಅಮರೇಶ ಕುಂಬಾರ,ವೀರಭದ್ರಪ್ಪ ಕುಂಬಾರ,ವಿರೇಶ ಕುಂಬಾರ,ರವೀಂದ್ರ ಕುಮಾರ,ಸಾಯಿಬಣ್ಣ ಕುಂಬಾರ,ಬಸವರಾಜ ಕುಂಬಾರ,ಹಣಮಂತ ಕುಂಬಾರ,ಚಂದಪ್ಪ ಕುಂಬಾರ,ಶರಣಪ್ಪ ಕುಂಬಾರ,ಶಿವಲಿಂಗಪ್ಪ ಕುಂಬಾರ,ಪ್ರಶಾಂತಕುಮಾರ ಕುಂಬಾರ,ಪರಮಣ್ಣ ಕುಂಬಾರ,ಶಾಂತಪ್ಪ ಕುಂಬಾರ,ಶರಣಪ್ಪ ಕುಂಬಾರ,ಭೀಮಣ್ಣ ಕುಂಬಾರ,ಶವಪ್ಪ ಉಟಗನೂರ,ಭೀಮಣ್ಣ ಬಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here