ಬಾಗಲಕೋಟೆ: ಸರಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ನಂ. 8, ಸೆಕ್ಟರ್ ನಂ38, ನವನಗರ, ಬಾಗಲಕೋಟೆ ಶಾಲೆಯ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ, 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಡಾ. ಬಿ. ಆರ್. ಅಂಬೇಡ್ಕರ ಭವನ ನವನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಇಸೂಪ್ ಬಿಳೆಕುದಿರಿ ಎಮ್. ವಿ. ಸೌದಾಗರ ಹಿರಿಯ ಮುಖ್ಯಗುರುಗಳು ಹಾಗೂ ಶಿಕ್ಷಕರ ವೃಂದ, ಯು.ಬಿ.ಎಮ್.ಪಿ.ಎಸ್. ನಂ 8 ನವನಗರ, ಬಾಗಲಕೋಟೆ ಇವರ ಸಂಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಬಣ್ಣ ಬಣ್ಣದ ಉಡುಪಿನೊಂದಿಗೆ ಮಕ್ಕಳಿಗೆ ಅಲಂಕರಿಸುತಾ ಮಕ್ಕಳಿಗೆ ಸಾಕ ನೀಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾದ, ಇಸಾಕ್ ಗಲಗಲಿ ಅಲ್ತಾಫ್ ಡಂಗಿ, ಮಕ್ತುಮ್ ಶೇಕ್, ರಫೀಕ್ ನಾಯಕ್ವಾಡಿ, ಶಬ್ಬೀರ್ ಭಾರೂದ್ ವಾಲೆ, ಮಹಮ್ಮದ್ ಖಾನ್ ಇನಾಮ್ದಾರ್, ಇಕ್ಬಾಲ್ ಕಲಾದಗಿ, ಅನ್ವರ್ ಹನುಗುಂದ, ಇನ್ನೂ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.