ಆಮ್ ಆದ್ಮ ಪಕ್ಷದಿಂದ ಜನಪರಿವರ್ತನ ಸಮಾವೇಶ

0
12

ಕಲಬುರಗಿ; ನಗರದ ಎಸ್‍ಪಿ ವೃತ್ತದಲ್ಲಿ ಆಮ್ ಆದ್ಮ ಪಕ್ಷದ ದಕ್ಷಿಣ ಅಭ್ಯರ್ಥಿ ಸಿದ್ದು ಪಾಟೀಲ್ ತೆಗನೂರ ಅವರು ಆಯೋಜಿಸಿದ್ದ ಜನಪರಿವರ್ತನ ಸಮಾವೇಶದಲ್ಲಿ ಆಮ್ ಆದ್ಮ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರಡ್ಡಿ, ಉಪಾಧ್ಯಕ್ಷ ಸಾ.ಶಿ.ಬೆನಕನಳ್ಳಿ, ಉತ್ತರ  ಅಭ್ಯರ್ಥಿ ಸಜ್ಜಾದ್ ಅಲಿ ಇನಾಮದಾರ, ಗ್ರಾಮಿಣ ಅಭ್ಯರ್ಥಿ ಡಾ.ರಾಘವೇಂದ್ರ ಚಿಂನಸೂರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here