ಕಲಬುರಗಿ: ಬಾಪೂನಗರದಲ್ಲಿ ಶ್ರೀ ಮರಗಮ್ಮದೇವಿ ದೇವಸ್ಥಾನ ಟ್ರಸ್ಟ್, ಶ್ರೀ ಮರಗಮ್ಮದೇವಿ ಜಾತ್ರಾ ಮಹೋತ್ಸದ ನಿಮಿತ್ತ ಎ.ಎಸ್.ಎಮ್. ಸೂಪರ್ ಸ್ಟೇಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು.
ಮುಖಂಡಾರದ ಪ್ರದೀಪ ಬಾಚನಳಕರ್, ಜಯಕುಮಾರ್, ಸಂತೋಷ, ನರಸಿಂಗ್, ಹಣಮಂತ, ಶರಣಪ್ಪ, ಗಂಗಾಧರ್ ಸೇರಿದಂತೆ ಇತರರು ಇದ್ದರು.