ಗಾನ ವೈಭವ ಸಾಂಸ್ಕøತಿ ಕಾರ್ಯಕ್ರಮ

0
10

ಕಲಬುರಗಿ: ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀ ಬಸವ ಜನಪದ ಸಂಗೀತ ಕಲಾ ಸಂಘದ ವತಿಯಿಂದ ಗಾನ ವೈಭವ ಹಾಗೂ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸವಣ್ಣಪ್ಪ ಪಾಟೀಲ್ ಜಿಡಗಾ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಡೈಗ್ನೋಸ್ಟಿಕ್ ಲ್ಯಾಬರೋಟರಿ ಮಾಲೀಕ ಬಸವರಾಜ್ ಜಿಡಗಾ, ಭಾಗ್ಯ ಹೂಗಾರ ,ಮಡಿವಾಳಯ್ಯ ಸ್ವಾಮಿ, ಶಿಲ್ಪಾ ಪಾಟೀಲ್, ಶ್ವೇತಾ ಪಾಟೀಲ್, ಅಭಿನವ ಪಾಟೀಲ್, ಅಣವೀರ ಬಿರಾದಾರ, ರುಕ್ಮಿಣಿ, ರಾಣಪ್ಪ, ಅಂಬರೀಶ ದೇಸಾಯಿ ಕಲ್ಲೂರ, ಅಣ್ಣಾರಾವ ಕಾತ್ರಬಾದ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here