ಕಲಬುರಗಿ: ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀ ಬಸವ ಜನಪದ ಸಂಗೀತ ಕಲಾ ಸಂಘದ ವತಿಯಿಂದ ಗಾನ ವೈಭವ ಹಾಗೂ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸವಣ್ಣಪ್ಪ ಪಾಟೀಲ್ ಜಿಡಗಾ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಡೈಗ್ನೋಸ್ಟಿಕ್ ಲ್ಯಾಬರೋಟರಿ ಮಾಲೀಕ ಬಸವರಾಜ್ ಜಿಡಗಾ, ಭಾಗ್ಯ ಹೂಗಾರ ,ಮಡಿವಾಳಯ್ಯ ಸ್ವಾಮಿ, ಶಿಲ್ಪಾ ಪಾಟೀಲ್, ಶ್ವೇತಾ ಪಾಟೀಲ್, ಅಭಿನವ ಪಾಟೀಲ್, ಅಣವೀರ ಬಿರಾದಾರ, ರುಕ್ಮಿಣಿ, ರಾಣಪ್ಪ, ಅಂಬರೀಶ ದೇಸಾಯಿ ಕಲ್ಲೂರ, ಅಣ್ಣಾರಾವ ಕಾತ್ರಬಾದ ಸೇರಿದಂತೆ ಇತರರು ಇದ್ದರು.