ಕಲಬುರಗಿ; ಗುಜಾರಾತ ರಾಜ್ಯದ ಅಹಮಬಾದನಲ್ಲಿ ಅ.17 ರಿಂದ 20 ರವರೆಗೆ ನೆಡೆದ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದಿಂದ ಎಸಿಪಿ ಶರಣಪ್ಪ ಅವರು ಭಾಗವಹಿಸಿ ಚಾಂಪಿಯನ್ಷಿಪ್ನಲ್ಲಿ ಓಪನ್ ಡಬಲ್ಸ್ ವಿಭಾಗದಲ್ಲಿ ರನ್ನರ ಅಪ್ ಸ್ಥಾನ ಪಡೆದಿದಕ್ಕಾಗಿ ಕಾಂಗ್ರೆಸ್ ಮುಖಂಡ ಸಂದೇಶ ಟಿ. ಕಮಕನೂರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೀಪಕ ತಿವಾರಿ, ವೆಂಕಟೇಶ ಕಿಸಾನ್ ಇದ್ದರು.