ಕಲಬುರಗಿ; ನಗರದ ಮದಿನಾ ಕಾಲೊನಿಯಲ್ಲಿ ರೋಶನ್ ಸಮಾಜಿಕ ಕಾರ್ಯಕರ್ತರು ಹಾಗೂ ಕಾಂಚನಾ (ಕಿರಣ) ಆಯುರ್ವೇದ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮೂಲವ್ಯಾಧಿ ಕುರಿತು ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಡಾ. ಎಂ.ಸವಿತಾ ಮಾತನಾಡಿದರು.
ಅಮೀನಾ ಬೇಗಂ, ಸಬಿಯಾ ಬೇಗಂ ಹಾಗೂ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು.