ಕಲಬುರಗಿ; ನಗರದ ಮಹಾನಗರ ಪಾಲಿಕೆ ಹಿಂದಿನ ಗೇಟ್ ಎದುರುಗಡೆ ಹಾಗೂ ಸ್ವಾಗತ ಬುಕ್ಕೆ ಅಂಗಡಿ ಎದುರುಗಡೆ ದಿ. ಪವರಸ್ವಾರ್ ಡಾ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ನಿಮಿತ್ತ ಡಾ. ಪುನಿತ ರಾಜಕುಮಾರ ಸಂಘದ ಅಧ್ಯಕ್ಷ ರಾಜಕುಮಾರ ಗುಂಡಪ್ಪ ಹೆಬ್ಬಾಳಕರ್ ಅವರು ನೇತೃತ್ವದಲ್ಲಿ ಅನ್ನ ದಾಸೋಹ, ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕೃಷ್ಣ ನಾಯಕ, ಉದ್ಯಮಿ ದಿನೇಶ ಕಡೇಚೂರ, ಶೇಖರ ಕಟ್ಟಮನಿ, ಮಹೇಶ ಗೋಬ್ಬುರ್, ಜಗನ್ನಾಥ ಸೂರ್ಯವಶಿ, ದತ್ತು ಭಾಸಗಿ, ಅರುಣ ಸುಲ್ತಾನಪೂರ, ಭಾಗ್ಯರಾಜ ಸೇರಿದಂತೆ ಇತರರು ಇದ್ದರು.