ಕಲಬುರಗಿ: ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಂಸ್ಕøತಿಕ ಕಲಾ ಸಂಘ ಅಧ್ಯಕ್ಷರಾದ ಪ್ರೊ.ರಮೇಶ ಬಿ.ಯಾಳಗಿ ಶನಿವಾರ ಚಿಂಚೋಳಿ ಆಗಮಿಸಿ ತಾಲೂಕಿನ ಚಂದ್ರಪ್ಪಳ್ಳಿ ಜಲಾಶಯ ವೀಕ್ಷಿಸಿ ಪಂಚಲಿಂಗೆಶ್ವರ ಬುಗ್ಗಿ ಹಾರಕೂಡ ಚನ್ನಬಸವೇಶ್ವರ ಮಠ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಅವರನ್ನು ವಿದ್ಯಾರ್ಥಿ ಒಕ್ಕೂಟ ತಾಲೂಕ ಸಮಿತಿ ಅವರು ಸನ್ಮಾನಿಸಿದರು. ಅಧ್ಯಕ್ಷರಾರ ಯಲ್ಲಾಲಿಂಗ ದಂಡಿನ್, ಶರಣು ತೇಗಲತಿಪ್ಪಿ, ಪ್ರವೀಣ್ ಮೇತ್ರಿ, ವಾಶಿಮಂ ಅಕ್ರಂ, ಪುಟ್ಟರಾಜ ಚಂದಾಪುರ ಉಪಸ್ಥಿತರಿದ್ದರು.