ಕಲಬುರಗಿ: ಪ್ರಧಾನ ಮಂತ್ರಿ ಕರೆಯ ಮೇರೆಗೆ, ಮನೆಯ ಮಾಳಿಗೆ ಮೇಲೆ “ಅಗ್ನಿಹೊತ್ರ ಹೋಮ” ಆಚರಿಣೆ ಮಾಡಲಾಗುವುದೆಂದು ಜಿಲ್ಲಾ ಜೆಡಿಎಸ್ ಕಾಯಾ೯ಧಕ್ಷ ದೇವೇಗೌಡ ತೆಲ್ಲೂರ ತಿಳಿಸಿದ್ದಾರೆ.
ಮನೆಯ ಮೇಲಿನ ನಾಲ್ಕು ದಿಕ್ಕಿಗೆ ದೀಪ ಬೆಳಗಿಸಕಾಗುವುದು. ವಿಶ್ವ ಶಾಂತಿಗಾಗಿ ನಾಡಿನ ಸಾಮರಸ್ಯ ಬದುಕಿಗಾಗಿ ಸಕಲ ಜೀವಾತ್ಮಗಳ ಆರೊಗ್ಯಕ್ಕಾಗಿ ಕುಟುಂಬ ಸದಸ್ಯರ ಜೊತೆಯಲ್ಲಿ ಆಚರಣೆ ಮಾಡಲಾಗುವುದೆಂದು ತಿಳಿಸಿದ್ದಾರೆ. ನಾಡಿನ ಸಮಸ್ತ ಜನರು ದೀಪ ಹಚ್ಚಲು ಪ್ರಕಟಣೆ ನೀಡಿ ವಿನಂತಿಸಿದ್ದಾರೆ.