ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕೊರೋನಾ ತಡೆಗೆ ಸಿಎಂ ನಿಧಿಗೆ 11 ಸಾವಿರ ದೇಣಿಗೆ ಮೂಲಕ emedialine - April 6, 2020 0 39 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಬಾದ: ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಅವರು ಕೊರೋನಾ ವೈರಸ್ ತಡೆಗಟ್ಟಲು ತೆರೆದಿರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧೧ ಸಾವಿರ ರೂ. ಚೆಕ್ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ನೀಡಿದರು.