ಕೊರೋನಾ ತಡೆಗೆ ಸಿಎಂ ನಿಧಿಗೆ 11 ಸಾವಿರ ದೇಣಿಗೆ

0
39

ಶಹಾಬಾದ: ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಅವರು ಕೊರೋನಾ ವೈರಸ್ ತಡೆಗಟ್ಟಲು ತೆರೆದಿರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧೧ ಸಾವಿರ ರೂ. ಚೆಕ್ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here