ಕಲಬುರಗಿ: ನಗರದ ಚಿಂಚೊಳಿ ಕ್ರಾಸ್ನಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ದಾಶ್ರಮದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ವಯಂ ಸೇವಕರು ಹಾಗೂ ಪಿಐ ಶಕೀಲ್ ಅಹ್ಮದ್ ಅಂಗಡಿ ಅವರು ತಾಯಿಯಂದಿರೆಗೆ ಮಾಸ್ಕ ಹಾಗೂ ಹಣ್ಣು ವಿತರಿಸಿದರು. ಸ್ವಯಂ ಸೇವಕರಾದ ಪ್ರವೀಣ ಜಾಧವ, ಸಂತೋಷ ಭೈರಾಮಡಗಿ, ಧರಮಸಿಂಗ ತಿವಾರ, ವಿಠ್ಠಲ ಪುಜಾರಿ, ರಮೇಶ ಅಳ್ಳೊಳಿ ಇತರರಿದ್ದರು.