ರಾಘವೇಂದ್ರ ಆರ್.ಹೆಬ್ಬಾಳಕರ್ ತಂಡದಿಂದ ಬಡವರಿಗೆ ಧಾನ್ಯ ಮಾಸ್ಕ್ ಹಂಚಿಕೆ

0
51

ಕಲಬುರಗಿ: ವಾರ್ಡ್ ೪೪ ರ ಗಾಜಿಪುರ ಬಡಾವಣೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಘವೇಂದ್ರ ಆರ್.ಹೆಬ್ಬಾಳಕರ್, ಹಾಗೂ ದೀಪಕ ಹೊಡಲ್ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ಹಾಗೂ ಮಾಸ್ಕ್‌ಅನ್ನು ಬ್ರಹ್ಮಪೂರ ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಕಪಿಲ್‌ದೇವ ವಿತರಿಸಿದರು. ಗೋಪಾಲ ನಾಟಿಕಾರ, ಮಂಜುನಾಥ ನಾಲವರಕರ್, ಶಿವರಾಜ ಕಲಶೆಟ್ಟಿ, ಮಡಿವಾಳಪ್ಪ ಸ್ವಾಮಿ, ಮಂಜುನಾಥ ಆರ್. ಹೆಬ್ಬಾಳಕರ್ ಇನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here