ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಗೆ ಶ್ರದ್ಧಾಂಜಲಿ

0
36

ಕಲಬುರಗಿ: ಗ್ರಾಮಿಣ ಮತ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾಸಕ ಬಸವರಾಜ ಮತ್ತಮೂಡ, ಬಿಜೆಪಿ ಮುಖಂಡರಾದ ಜಗನ್ನಾಥ ಮಾಲಿಪಾಟೀಲ್, ಪ್ರವಿಣ, ರಾಜಕುಮಾರ ಕೋಟೆ, ಶಿವರಾಯ ಗೌಡಪಾಟೀಲ್, ಸತೀಶ ಸೋರಡೆ, ವಿನೋದ ಪಾಟೀಲ್, ವಿರಭದ್ರಯ್ಯ ಚಿಕ್ಕಮಠ, ಪ್ರಭು ಪಾಳ, ಅಶೋಕ ಬಬಲಾದ, ಅನುಪ ಸಲಗರ, ಪ್ರಕಾಶ ರೆಡ್ಡಿ, ಬಾಲಾಜಿ ಪಾಟೀಲ್, ವಿಶ್ವನಾಥ ಗೋದಿ, ಅಮೃತ ಸಾಗರ, ವೀಕಾಸ ಬಿರಾದಾರ, ಪ್ರಶಾಂತ ವಾಗ್ಮೋರೆ, ಶಿವುಕುಮಾರ ಮುಗಳನಾಗಾಂವ, ಹಾಗೂ ಬಿಜೆಪಿ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here