ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಗೆ ಸನ್ಮಾನ

0
39

ಕಲಬುರಗಿ: ನಗರದ ರಾಜಾಪೂರ ಬಡಾವಣೆಯಲ್ಲಿ ಚಿತಾಪುರ ಎಪಿಎಂಸಿ ನೂತನ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಅವರಿಗೆ ಮಾಜಿ ಮೇಯರ್ ರವಿ ಹೊನ್ನಳ್ಳಿ ಸನ್ಮಾನಿಸಿದರು. ಬಸವರಾಜ ಕಾಳನೂರ, ದೇವಿಂದ್ರ ನಡುವಿನಮನಿ, ಮಲ್ಲು ಹೆಂಬಾಡಿ, ಬಸವರಾಜ ಹಿರೇಮಠ, ಮಲ್ಲು ತಾವರಖೆಡ್, ಶಿವು ಮೈನಾಳ, ರೇವಣಸಿದ್ದ ನವಣಿ, ಮಂಜು ಕುಮಸಿ ಇತರರು ಇದ್ದರು.

 

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here