ಕಲಬುರಗಿ: ನಗರದ ರಾಜಾಪೂರ ಬಡಾವಣೆಯಲ್ಲಿ ಚಿತಾಪುರ ಎಪಿಎಂಸಿ ನೂತನ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಅವರಿಗೆ ಮಾಜಿ ಮೇಯರ್ ರವಿ ಹೊನ್ನಳ್ಳಿ ಸನ್ಮಾನಿಸಿದರು. ಬಸವರಾಜ ಕಾಳನೂರ, ದೇವಿಂದ್ರ ನಡುವಿನಮನಿ, ಮಲ್ಲು ಹೆಂಬಾಡಿ, ಬಸವರಾಜ ಹಿರೇಮಠ, ಮಲ್ಲು ತಾವರಖೆಡ್, ಶಿವು ಮೈನಾಳ, ರೇವಣಸಿದ್ದ ನವಣಿ, ಮಂಜು ಕುಮಸಿ ಇತರರು ಇದ್ದರು.