ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಆರ್ಎಸ್ಪಿ ಗೆ: ನಿಂಗರಾಜ ನೇಮಕ ಮೂಲಕ emedialine - February 10, 2021 0 16 Facebook Twitter Pinterest WhatsApp ಕಲಬುರಗಿ: ರಾಷ್ಟ್ರೀಯ ಸಮಾಜ ಪಕ್ಷದ ಅಫಜಲಪುರ ವಿಧಾನಸಭಾ ಕ್ಷೇತ್ರದ ಸಂಯೋಜಕರನ್ನಾಗಿ ನಿಂಗರಾಜ ಎಸ್.ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ದೇವೀಂದ್ರ ಚಿಗರಳ್ಳಿ ಹಾಗೂ ಉಪಾಧ್ಯಕ್ಷ ಎಸ್.ಎಂ.ಪಾಜಾರಿ ತಿಳಿಸಿದ್ದಾರೆ.