ಕಲಬುರಗಿ: ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಎಸಿಪಿ ಆಗಿ ಸೇವೆ ಸಲ್ಲಿಸಿದ ಕಿಶೋರ್ ಬಾಬು ಅವರು ಯಾದಗಿರಿ ಜಿಲ್ಲಾ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದ ಪ್ರಯುಕ್ತ ಕೋವಿಡ್ ನಿಮಾವಳಿ ಪ್ರಕಾರ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಸುನಿಲ್ ಮಾರುತಿ ಮಾನಪಡೆ, ನಾಗರಾಜ್ ಗೋಗಿ, ನಾರಾಯಣ್ ರಂಗದಳ್, ಮೈಲಾರಿ ದೊಡ್ಡಮನಿ, ಸಿದ್ದಲಿಂಗ ಪಾಳಾ ಇದ್ದರು.