ಜೆಪಿ ಕಾರ್ಖಾನೆಯವರು ನೀಡಿದ ಆಕ್ಸಿಜನ್ ಸಿಲಿಂಡರಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ

0
50

ಶಹಾಬಾದ: ತಹಸೀಲ್ದಾರ ಕೋರಿಕೆ ಮೇರೆಗೆ ನಗರದ ಜೆಪಿ ಕಾರ್ಖಾನೆಯವರು ನೀಡಿದ ಆಕ್ಸಿಜನ್ ಸಿಲಿಂಡರಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಂದಾಯ ನಿರೀಕ್ಷಕ ವೀರಭದ್ರಪ್ಪ, ಗ್ರಾಮ ಲೆಕ್ಕಿಗ ಶ್ರೀಮಂತ, ಸಾಮಾಜಿಕ ಕಾರ್ಯಕರ್ತ ಅಕ್ಬರ್ ಚಿಟ್,ಮ.ಅಜರ್ ಸಲ್ಲಿಸಿದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here