ಕಲಬುರಗಿ: ಹೈದ್ರಾಬಾದ ಕರ್ಣಾಟಕ ಶಿಕ್ಷಣ ಸಂಸ್ಥೆಯ, ಎಂ. ಎಸ್. ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಕೇಂದ್ರೀಕೃತ ಗಣಕಯಂತ್ರ ವಿಭಾಗವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬೀಲಗುಂದಿ ಅವರು ಉದ್ಘಾಟಿಸಿದರು.
ಕಾರ್ಯ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಜಗನ್ನಾಥ ಬಿಜಾಪುರೆ, ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಂಪುರೆ, ಸೋಮನಾಥ ನಿಗ್ಗುಡಗಿ, ಡಾ.ನಾಗೇಂದ್ರ ಮಂಟಾಳೆ, ಡಾ. ಕಾಮರೆಡ್ಡಿ ಖಂಡೆರಾವ್, ವಿನಯ ಪಾಟೀಲ, ಡಾ. ಅನಿಲ ಪಟ್ಟಣ, ಸಾಯಿನಾಥ ಪಾಟೀಲ, ಡಾ. ಸಿ.ಸಿ. ಪಾಟೀಲ, ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ, ಶಿಲ್ಪಾ ಅಲ್ಲದ, ಡಾ. ಎಸ್. ಡಿ. ಬರ್ದಿ, ಡಾ. ಪ್ರತಿಭಾ ಸಂಗಾಪುರ, ಪ್ರೊ. ರೋಹಿಣಿಕುಮಾರ ಹಿಳ್ಳಿ, ಡಾ. ಶಂಕ್ರಪ್ಪ, ಡಾ. ಶರಣಕುಮಾರ ಮಾಶಾಳ, ಡಾ. ನೀಲಕಂಠ ವಾಲಿ, ಡಾ. ಪ್ರಾಣೇಶ, ಡಾ. ಜಯಶ್ರೀ, ಡಾ. ಸುನೀತಾ, ಬಿ. ಒ. ಬೊಮ್ಮಪ್ಪ, ಬಸವರಾಜ ಬಿ.ಸಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.