ಕಲಬುರಗಿ ; ನಗರದ ಸಂತೋಷ ಕಾಲೊನಿ ರಸ್ತೆಯ ಕೆಹೆಚ್ ಬಿ ಗ್ರೀನ್ ಪಾರ್ಕ್ನಲ್ಲಿ ಎವಿ ಮೀಡಿಯಾ ಸೊಲ್ಯೂಶನ್ಸ್ ಸೊಸೈಟಿ, ದಿ, ಮಾರುತಿ ಬೊಗಲೆ ಅವರ ಎರಡನೇ ವರ್ಷದ ಸ್ಮರಣೆ ನಿಮಿತ್ತ ಪತ್ರಿಕಾ ಛಾಯಾಗ್ರಾಹಕ ಮಂಜುನಾಥ ಜಮಾದಾರ ಅವರಿಗೆ ಮಾಈ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೀದರ್ ಸಿದ್ಧಾರೂಢ ಮಠದ ಶ್ರೀ ಗಣೇಶಾನಂದ ಸ್ವಾಮೀಜಿ ವಹಿಸುವರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಹುಮನಾಬಾದನ ರಾಮ ಮತ್ತು ರಾಜ ಪಪೂ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿನಾಥ ಚಿಂಚೋಳಿ , ನಿವೃತ್ತ ಶಿಕ್ಷಕಿ ಶಶಿಕಲಾ ಎಸ್ ಪಾಟೀಲ, ಮಾಜಿ ಸೈನಿಕರಾದ ಮಲ್ಲಿಕಾರ್ಜುನ ಮಡಿವಾಳ, ಕೆ ಹಚ್ಬಿ ಗ್ರೀನ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ರಾಘವೇಂದ್ರ ಎಂ.ಬೊಗಲೆ, ಆರ್ ಜೆ. ಮಂಜು ಹಿರೋಳಿ ಇದ್ದರು.