ಕಲಬುರಗಿ: ಕನ್ನಡ ಭವನದಲ್ಲಿ ಶ್ರೀ.ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಆಯೋಜಿಸಿದ್ದ ಶಿಷ್ಯವೇತನ ಪ್ರೋತ್ಸಾಹಧನ ಪ್ರತಿಭಾ ಕಾರ್ಯಕ್ರಮಕ್ಕೆ ಸೋಲೂರಿನ ಪೂಜ್ಯ ವಿಖ್ಯಾತಾನಂದ ಸ್ವಾಮಿಜಿಗಳು ಚಾಲನೆ ನೀಡಿದರು.
ಪ್ರತಿಷ್ಠಾನದ ಮಹಾಪೋಷಕರಾದ ಲತಾ ಸುಧಾಕರ, ಡಾ.ಲಕ್ಷ್ಮೀನರಸಯ್ಯ, ಜಿ.ಮಂಜಪ್ಪ, ಸತೀಷ ವಿ.ಗುತ್ತೇದಾರ, ಜಗದೇವಪ್ಪ ಗುತ್ತೇದಾರ, ರಾಘವೇಂದ್ರಗೌಡ ಹುಯಿಲಗೋಳ, ನಿತೀನ ವಿ.ಗುತ್ತೇದಾರ, ಬಾಲರಾಜ ಎ.ಗುತ್ತೇದಾರ, ರಾಜೇಶ ಜೆ.ಗುತ್ತೇದಾರ, ಸುಬ್ಬಯ್ಯ ಗುತ್ತೇದಾರ, ಮಲ್ಲಯ್ಯ ಗುಂಡಗುರ್ತಿ, ಪ್ರಭಾಕರ ಇಳಿಗೇರ ಮತ್ತು ಡಾ.ರಾಜುಕುಮಾರ ಕುಪೇಂದ್ರರರಾವ ರಟಕಲ್, ಬಸವರಾಜ ರಾವೂರ, ಸೇರಿದಂತೆ ಗಣ್ಯಮಾನ್ಯರು ಭಾಗವಹಿಸಿದ್ದರು.