ಅಮೃತ ಮಹೋತ್ಸವ ನಿಮಿತ್ತ ಎಸ್.ಎಸ್.ತೆಗನೂರ ಕಾಲೇಜು ವತಿಯಿಂದ ವಾಕಥಾನ್

0
37

ಕಲಬುರಗಿ: ೭೫ ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವ ನಿಮಿತ್ತ ಎಸ್.ಎಸ್.ತೆಗನೂರ ಮಹಾವಿದ್ಯಾಲಯದ ವತಿಯಿಂದ ಜಗತ್ ವೃತ್ತದಿಂದ ತಿಮ್ಮಾಪೂರ ವೃತ್ತದ ವರೆಗೆ ವಾಕಥಾನ್ (ಹರ್ ಘರ್ ತಿರಂಗಾ), ಕಾಲೇಜಿನಲ್ಲಿ  ರಕ್ತದಾನ ಶಿಬಿರ, ಸಾಹಿತ್ಯ ಸ್ಪರ್ಧೆ, ಬಹುಮಾನ ವಿತರಣೆ, ಸಾಂಪ್ರದಾಯಿಕ ಉಡುಗೆ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ  ಕಾಲೇಜಿನ ಸಂಸ್ಥೆಯ ಪ್ರಾಚಾರ್ಯರಾದ ಡಾ.ಜ್ಯೋತಿ ಆರ್.ತೆಗನೂರ, ಸಂಸ್ಥೆಯ ಕಾರ್ಯದರ್ಶಿ ರವಿಂದ್ರ ತೆಗನೂರ, ಟ್ರಸ್ಟಿ ಆದಿತ್ಯ ತೆಗನೂರ ಹಾಗೂ ರೋಟರಿ ಕ್ಲಬ್ ಸದಸ್ಯರು, ಸಿಬ್ಬಂದ್ದಿವರ್ಗದವರು, ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here