ಅಮೃತ ಮಹೋತ್ಸವ ನಿಮಿತ್ತ ಎಸ್.ಎಸ್.ತೆಗನೂರ ಕಾಲೇಜು ವತಿಯಿಂದ ವಾಕಥಾನ್

0
33

ಕಲಬುರಗಿ: ೭೫ ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವ ನಿಮಿತ್ತ ಎಸ್.ಎಸ್.ತೆಗನೂರ ಮಹಾವಿದ್ಯಾಲಯದ ವತಿಯಿಂದ ಜಗತ್ ವೃತ್ತದಿಂದ ತಿಮ್ಮಾಪೂರ ವೃತ್ತದ ವರೆಗೆ ವಾಕಥಾನ್ (ಹರ್ ಘರ್ ತಿರಂಗಾ), ಕಾಲೇಜಿನಲ್ಲಿ  ರಕ್ತದಾನ ಶಿಬಿರ, ಸಾಹಿತ್ಯ ಸ್ಪರ್ಧೆ, ಬಹುಮಾನ ವಿತರಣೆ, ಸಾಂಪ್ರದಾಯಿಕ ಉಡುಗೆ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ  ಕಾಲೇಜಿನ ಸಂಸ್ಥೆಯ ಪ್ರಾಚಾರ್ಯರಾದ ಡಾ.ಜ್ಯೋತಿ ಆರ್.ತೆಗನೂರ, ಸಂಸ್ಥೆಯ ಕಾರ್ಯದರ್ಶಿ ರವಿಂದ್ರ ತೆಗನೂರ, ಟ್ರಸ್ಟಿ ಆದಿತ್ಯ ತೆಗನೂರ ಹಾಗೂ ರೋಟರಿ ಕ್ಲಬ್ ಸದಸ್ಯರು, ಸಿಬ್ಬಂದ್ದಿವರ್ಗದವರು, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here