ಕಲಬುರಗಿ; ವಾರ್ಡ.ನಂ.೬.ರ ಸುನೀಲನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಶ್ರೀ ಗಜಾನನ ತರುಣ ಸಂಘದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಎಚ್ ಕೆಇ ಆಡಳಿತ ಮಂಡಳಿ ನಿರ್ದೇಶಕ ಡಾ.ಕೈಲಾಸ ಪಾಟೀಲ, ಪಾಲಿಕೆ ಸದಸ್ಯ ಚನ್ನವೀರ ಲಿಂಗನವಾಡಿ, ಬಿಜೆಪಿ ಮುಖಂಡ ಸಂಜು ಮಂಜಳಕರ್ ಹಾಗೂ ಮೋಹನ್ ವಿಠ್ಠಕಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.