ಶ್ರೀ ಗಜಾನನ ತರುಣ ಸಂಘದ ವತಿಯಿಂದ ಗಣಪತಿ ಪ್ರತಿಷ್ಠಾಪನೆ

0
27

ಕಲಬುರಗಿ; ವಾರ್ಡ.ನಂ.೬.ರ ಸುನೀಲನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಶ್ರೀ ಗಜಾನನ ತರುಣ ಸಂಘದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಎಚ್ ಕೆಇ ಆಡಳಿತ ಮಂಡಳಿ ನಿರ್ದೇಶಕ ಡಾ.ಕೈಲಾಸ ಪಾಟೀಲ, ಪಾಲಿಕೆ ಸದಸ್ಯ ಚನ್ನವೀರ ಲಿಂಗನವಾಡಿ, ಬಿಜೆಪಿ ಮುಖಂಡ ಸಂಜು ಮಂಜಳಕರ್ ಹಾಗೂ ಮೋಹನ್ ವಿಠ್ಠಕಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here