ಕಲಬುರಗಿ: ತಾಲೂಕಿನ ಕೊಳ್ಳೂರ ಗ್ರಾಮಸ್ಥರ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗಪ್ಪ ಪೂಜಾರಿ, ಆನಂದ್ ಎಸ್.ಕೊಳ್ಳೂರ್, ರವಿಕುಮಾರ್ ಪಾಟೀಲಮ ಬೀರಪ್ಪ ಪೂಜಾರಿಮ ಸಚಿನ್ ದೊಡ್ಮನಿಮ ಕಾಶಪ್ಪ ಪೂಜಾರಿಮ ಮಾಳಿಂಗರಾಯ ಪೂಜಾರಿಮ ದಸರಥ ಪೂಜಾರಿ ಇದ್ದರು.