ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪುಣ್ಯ ಸ್ಮರಣೆ

0
15

ಕಲಬುರಗಿ: ತಾಲೂಕಿನ ಕೊಳ್ಳೂರ ಗ್ರಾಮಸ್ಥರ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಗ್ರಾಮಸ್ಥರಾದ ನಾಗಪ್ಪ ಪೂಜಾರಿ,  ಆನಂದ್ ಎಸ್.ಕೊಳ್ಳೂರ್,  ರವಿಕುಮಾರ್  ಪಾಟೀಲಮ  ಬೀರಪ್ಪ ಪೂಜಾರಿಮ ಸಚಿನ್ ದೊಡ್ಮನಿಮ ಕಾಶಪ್ಪ ಪೂಜಾರಿಮ ಮಾಳಿಂಗರಾಯ ಪೂಜಾರಿಮ ದಸರಥ ಪೂಜಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here