ಕಲಬುರಗಿ: ಬಸವ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಅನಂತ ಜ್ಞಾನ ಟ್ರಸ್ಟ್ ವತಿಯಿಂದ ಮಹಾತ್ಮಾ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅನಂತ ಜ್ಞಾನ ಟ್ರಸ್ಟ್ನ್ ಅಧ್ಯಕ್ಷ ಬಾಬುರಾವ ಚಿಂಚನಸೂರಕರ್, ಪ್ರಕಾಶ ಹದನೂರ, ಸಂತೋಷ ದೋಣ್ಣೂರಕರ್, ಆನಂದ ಅಂಬಲಗಿ, ನಿಜಲಿಂಗಪ್ಪ ಕೋರಳ್ಳಿ ಇದ್ದರು.