ಕಲಬುರಗಿ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ 1235 ನೇ ಜಯಂತೋತ್ಸವವನ್ನು ನಗರದ ಸಂಗಮೇಶ್ವರ ಕಾಲೊನಿಯಲ್ಲಿರುವ ಶೃಂಗೇರಿ ಶಂಕರ ಮಠದ ಶಾಖಾ ಮಠದಲ್ಲಿ ವಿಜ್ರಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಪ್ರಕಾಶ ಹೆಚ್.ಕುಲಕರ್ಣಿ ಶೃಂಗೇರಿಯ ವಿಶೇಷ ಪ್ರತಿ ನಿಧಿಗಳು ಕಲ್ಯಾಣ ಕರ್ನಾಟಕ ಪ್ರಾಂತ, ಗುರುರಾಜ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ ನಾಗೂರ, ಸದಾನಂದ ಮೊಗೇಕರ್, ರಾಮರಾವ ಕುಲಕರ್ಣಿ, ಪಾಂಡುರಂಗ ಮೋಹರೀರ, ಹಣಮಂತರಾವ ಕುಲಕರ್ಣಿ, ಪುರುμÉೂೀತ್ತಮ ಕುಲಕರ್ಣಿ, ರಾಘವೇಂದ್ರ ರಾವ ಕುಳಗೇರಿ, ಶಂಕರಾಚಾರ್ಯ ಅμÉ್ಟೂೀತ್ತರ ಮಂಡಳಿಯ ಸದಸ್ಯರು ಹಾಗೂ ಶಾರದಾಂಬಾ ಭಜನಾ ಮಂಡಳಿಯ ಸದಸ್ಯೆಯರು ಮತ್ತು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.